ಧಾರವಾಡ : ಶ್ರೀಮತಿ ಪ್ರೀಯದರ್ಶಿನಿ ಈಶ್ವರ ಸಾಣಿಕೊಪ್ಪ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಸ್ನಾತಕೋತ್ತರ ಪದವಿಯ ಇಂಪ್ಯಾಕ್ಟ್ ಆಪ್ ಲ್ಯಾಂಗವೇಜ್ ಪಾಲಿಸಿ ಆಂಡ್ ಪ್ಲಾನಿಂಗ್ ಇನ್ ಇಂಡಿಯಾ ಇನ್ ದಿ ಗ್ಲೋಬಲೈಜ್ಡ್ ಕಾಂಟೆಕ್ಟ್÷್ಸ ಎ.ಸ್ಟಡಿ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಧಾನ ಪಡೆದಿದ್ದಾರೆ. ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ರಾಜೇಂದ್ರ ನಾಯಕ ಮಾರ್ಗದರ್ಶನ ಮಾಡಿದ್ದಾರೆ.
ಧಾರವಾಡ ಶಹರ ನಿವಾಸಿಯಾಗಿರುವ ಇವರು ಸಧ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನ ಮಾರತಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


:
:ಪ್ರೀಯದರ್ಶಿನಿ ಪಿ ಎಚ್ ಡಿ ಪದವಿ.
ಧಾರವಾಡ : ಶ್ರೀಮತಿ ಪ್ರೀಯದರ್ಶಿನಿ ಈಶ್ವರ ಸಾಣಿಕೊಪ್ಪ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಸ್ನಾತಕೋತ್ತರ ಪದವಿಯ ಇಂಪ್ಯಾಕ್ಟ್ ಆಪ್ ಲ್ಯಾಂಗವೇಜ್ ಪಾಲಿಸಿ ಆಂಡ್ ಪ್ಲಾನಿಂಗ್ ಇನ್ ಇಂಡಿಯಾ ಇನ್ ದಿ ಗ್ಲೋಬಲೈಜ್ಡ್ ಕಾಂಟೆಕ್ಟ್÷್ಸ ಎ.ಸ್ಟಡಿ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಧಾನ ಪಡೆದಿದ್ದಾರೆ. ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ರಾಜೇಂದ್ರ ನಾಯಕ ಮಾರ್ಗದರ್ಶನ ಮಾಡಿದ್ದಾರೆ.
ಧಾರವಾಡ ಶಹರ ನಿವಾಸಿಯಾಗಿರುವ ಇವರು ಸಧ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನ ಮಾರತಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
.
ಧಾರವಾಡ : ಶ್ರೀಮತಿ ಪ್ರೀಯದರ್ಶಿನಿ ಈಶ್ವರ ಸಾಣಿಕೊಪ್ಪ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಸ್ನಾತಕೋತ್ತರ ಪದವಿಯ ಇಂಪ್ಯಾಕ್ಟ್ ಆಪ್ ಲ್ಯಾಂಗವೇಜ್ ಪಾಲಿಸಿ ಆಂಡ್ ಪ್ಲಾನಿಂಗ್ ಇನ್ ಇಂಡಿಯಾ ಇನ್ ದಿ ಗ್ಲೋಬಲೈಜ್ಡ್ ಕಾಂಟೆಕ್ಟ್÷್ಸ ಎ.ಸ್ಟಡಿ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರಧಾನ ಪಡೆದಿದ್ದಾರೆ. ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ರಾಜೇಂದ್ರ ನಾಯಕ ಮಾರ್ಗದರ್ಶನ ಮಾಡಿದ್ದಾರೆ.
ಧಾರವಾಡ ಶಹರ ನಿವಾಸಿಯಾಗಿರುವ ಇವರು ಸಧ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನ ಮಾರತಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.