ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಇಂದು ಹೊಳೆಆಲೂರಿನ ಜಾಮಿಯಾ ಮಸ್ಜಿದನಲ್ಲಿ
ಮನ್ನಾಪುರ್ ಬ್ರದರ್ಸ್ ವತಿಯಿಂದ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಊರಿನ ಧರ್ಮ ಗುರುಗಳು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಈ ಸನ್ಮದ ಸಂದರ್ಭದಲ್ಲಿ ಮೌಲಾನ ಅಬ್ದುಲ್ ರೆಹಮಾನಸಾಬ. ಮೌಲಾನ ಅಬ್ದುಲ್ಲ ಲತೀಫ್. ಖಾನಸಾಬ ಕೊತಬಾಳ.
ಆದಮಸಾಬ ಮನ್ನಾಪುರ. ಮಹ್ಮದಸಾಬ ಶಿರಹಟ್ಟಿ.
ಬಾಬು ಮನಸಗಿ. ಹುಸೇನ್ ಪಾಟೀಲ್. ಅಲ್ಲಾಬಕ್ಷ ಮನ್ನಾಪುರ್. ಪೀರಸಾಬ ನದಾಫ. ಮೈನುದ್ದೀನ್ ನದಾಫ ಇನ್ನೂ ಅನೇಕ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!
× How can I help you?